Saturday, March 9, 2019

ಸಿದ್ಧಗಂಗಾ ಕರಾಟೆ ಶಾಲೆಯ ಮಕ್ಕಳ ಸಾಧನೆ

ಸಿದ್ಧಗಂಗಾ ಕರಾಟೆ ಶಾಲೆಯ ಮಕ್ಕಳ ಸಾಧನೆ

ದಾವಣಗೆರೆ, ಮಾರ್ಚ್ 9,

ಇತ್ತೀಚೆಗೆ ದಾವಣಗೆರೆ ಮಹರ್ಷಿವಾಲ್ಮೀಕಿ ಸಾಂಸ್ಕøತಿಕ ಸಭಾಭವನದಲ್ಲಿ ನಡೆದ ಅಂತರ ಜಿಲ್ಲಾ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಕಟಾ ಮತ್ತು ಕುಮ್ಮಟೆನಲ್ಲಿ ಭುವನ್.ಜಿ, ಸುದೀಪ್.ಕೆ ಪ್ರಥಮ ಸ್ಥಾನ ಗಳಿಸಿದರೆ ಸಾನಿಯಾ ಬಾನು ಎಫ್ ಆರ್ ದ್ವಿತೀಯ ಸ್ಥಾನ ಹಾಗೂ ಇರ್ಫಾನ್, ಮೊಹಮದ್ ತನ್ವೀರ್, ಸೈಯದ್ ಅಬ್ದುಲ್ ಅಜೀಜ್, ಸುಜನ್.ಎಸ್.ಎ, ಸೈಯದ್ ಅಬ್ದುಲ್ ಮೊಮಿನ್, ಮೇಘರಾಜ ಇವರು ಕಟಾದಲ್ಲಿ ತೃತೀಯ ಸ್ಥಾನ, ಕುಮ್ಮಟೆನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿಜೇತ ಮಕ್ಕಳನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಮತ್ತು ಕಾರ್ಯದರ್ಶಿ ಎಸ್. ಹೇಮಂತ್ ಹಾಗೂ ಮುಖ್ಯೋಪಾದ್ಯಾಯಿನಿ ಜಸ್ಟಿನ್ ಡಿ’ಸೌಜರವರು ಅಭಿನಂದಿಸಿದ್ದಾರೆ. ಸೆನ್ಸಾಯ್ ಗೋಪಿ ಅವರ ನೇತೃತ್ವದಲ್ಲಿ ಮಕ್ಕಳು ತರಬೇತಿ ಪೆಡದು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Massage Chair Black Friday 2020 Deals

    ReplyDelete